Prajadhvani TV

  • ಮುಖಪುಟ
  • ತಾಜಾ ಸುದ್ದಿ
  • ರಾಜ್ಯ
  • ದೇಶ
  • ವಿದೇಶ
  • ರಾಜಕೀಯ
  • ಮನರಂಜನೆ
  • ಕ್ರೀಡೆ
  • ಆರೋಗ್ಯ
  • ಕ್ರೈಂ
  • ತಂತ್ರಜ್ಞಾನ
  • ಜೀವನ ಶೈಲಿ
  • ವಾಣಿಜ್ಯ
  • Home
  • Blog
  • Tv News
  • ಕೊನೆಗೂ ತುಮಕೂರಲ್ಲಿ ಸಿಕ್ಕಿಬಿದ್ದ! ಮಟನ್ ಮುಬಾರಕ್​​ನ ಅಸಲಿ ಕತೆಯನ್ನ ಈ ಫೋಟೋ ಹೇಳ್ತಿದೆ!
0
prajadhvani
Wednesday, 30 October 2024 / Published in Tv News

ಕೊನೆಗೂ ತುಮಕೂರಲ್ಲಿ ಸಿಕ್ಕಿಬಿದ್ದ! ಮಟನ್ ಮುಬಾರಕ್​​ನ ಅಸಲಿ ಕತೆಯನ್ನ ಈ ಫೋಟೋ ಹೇಳ್ತಿದೆ!

  • ತುಮಕೂರು ಪೊಲೀಸರು ಭರ್ಜರಿ ಕಾರ್ಯಾಚರಣೆ
  • ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
  • ತಮಿಳುನಾಡು, ದೊಡ್ಡಬಳ್ಳಾಪುರ ಸೇರಿ ಎಲ್ಲಿಂದ ಎಲ್ಲಿಗೆ ನಂಟು?

ತುಮಕೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವ ಕಿಲಾಡಿ ಬೈಕ್​ ಕಳ್ಳನನ್ನು ಬಂಧಿಸಿ ಬೆಚ್ಚಿಬಿದ್ದಿದ್ದಾರೆ. ಮುಬಾರಕ್ ಖಾನ್ ಅಲಿಯಾಸ್ ಮಟನ್ ಮುಬಾರಕ್ (53) ಬಂಧಿತ ಆರೋಪಿ.

ಜಾತ್ರೆ, ಸಂತೆ, ಮಾರ್ಕೆಟ್​ಗಳನ್ನೇ ಪ್ರಮುಖ ಟಾರ್ಗೆಟ್ ಮಾಡುತ್ತಿದ್ದ ಈತ, ನಕಲಿ ಕೀ ಬಳಸಿ ಕ್ಷಣಾರ್ಧದಲ್ಲಿ ಬೈಕ್​​ಗಳನ್ನು ಎಗರಿಸುತ್ತಿದ್ದ. ಹಿರೋ ಕಂಪನಿಯ ಸೂಪರ್ ಸ್ಪೆಂಡರ್, ಪ್ಯಾಶನ್ ಪ್ರೋ ಬೈಕ್​ಗಳನ್ನೇ ಹೆಚ್ಚಾಗಿ ಕದಿಯುತ್ತಿದ್ದ. ಬೈಕ್ ಕಳ್ಳನ ಬೆನ್ನು ಬಿದ್ದಿದ್ದ ಪೊಲೀಸರು, ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷ ಅಂದರೆ ಈತನ ಬಳಿಯಿದ್ದ ಬರೋಬ್ಬರಿ 42 ಬೈಕ್​ಗಳನ್ನು ಸೀಜ್ ಮಾಡಿದ್ದಾರೆ. ಮೇಲಿನ ಫೋಟೋವೇ ಕಳ್ಳತನದ ಅಸಲಿ ಕತೆಯನ್ನು ಹೇಳುತ್ತಿದೆ.

21,60,000 ರೂಪಾಯಿ ಬೆಲೆ ಬಾಳುವ 42 ಬೈಕ್​ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುಬಾರಕ್ ಖಾನ್ ಅಲಿಯಾಸ್ ಮಟನ್ ಮುಬಾರಕ್ ಮೂಲತಃ ಚಿಕ್ಕಬಳ್ಳಾಪುರದ ಶಿಡ್ಲಘಟ್ಟದವ ಎಂದು ತಿಳಿದುಬಂದಿದೆ. ಯಾವಾಗಲೂ 40, 50 ನಕಲಿ ಬೈಕ್ ಕೀಗಳನ್ನು ಇಟ್ಟುಕೊಳ್ಳುತ್ತಿದ್ದ. ಹಿರೋ ಕಂಪನಿಯ ಬೈಕ್​ಗಳು ಕಂಡರೆ ನಕಲಿ ಕೀ ಮೂಲಕ ಕ್ಷಣಾರ್ಧದಲ್ಲಿ ಕದಿಯುತ್ತಿದ್ದ.

ಸಿಕ್ಕಿಬಿದ್ದಿದ್ದು ಹೇಗೆ..?

ತುಮಕೂರಿನ ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಬೈಕ್ ಕಳವು ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಮುಬಾರಕ್ ಸಿಕ್ಕಿಬಿದ್ದಿದ್ದ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 42 ಬೈಕ್​​ಗಳು​ ಪತ್ತೆಯಾಗಿವೆ. ಅವುಗಳಲ್ಲಿ 15 ಬೈಕ್​ಗಳ ಕಳ್ಳತನದ ಬಗ್ಗೆ ದೂರು ದಾಖಲಾಗಿದ್ರೆ, 27 ಬೈಕ್​ಗಳ ಮೇಲೆ ಯಾವುದೇ ದೂರು ದಾಖಲಾಗಿಲ್ಲ.

ಎಲ್ಲೆಲ್ಲಿ ದೂರು..?

ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2, ತುಮಕೂರು ನಗರ ಠಾಣೆ 3, ಪಾವಗಡ ಠಾಣೆ 1, ನೆಲಮಂಗಲ ಠಾಣೆ 1, ದೊಡ್ಡಬಳ್ಳಾಪುರ ಠಾಣೆ 1, ಬೆಂಗಳೂರು ರೈಲ್ವೆ ಠಾಣೆ 1, ಶ್ರೀನಿವಾಸಪುರ ಠಾಣೆ 2, ಯಲಹಂಕ ಪೊಲೀಸ್ ಠಾಣೆ 1, ಬಾಗೆಪಲ್ಲಿ ಠಾಣೆ 1, ಆಂಧ್ರ ಪ್ರದೇಶದ ಕುಪ್ಪಂ ಠಾಣೆ 1, ರಾಬರ್ಟ್ ಸನ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿರುವ 1 ಪ್ರಕರಣದಲ್ಲಿ ಈತ ಕದ್ದ ಬೈಕ್ ಪತ್ತೆಯಾಗಿದೆ.

What you can read next

ಹಾಸನಾಂಬೆ ಸನ್ನಿಧಿಯಲ್ಲಿ MLA ಸುರೇಶ್- ಡಿಸಿ ಸತ್ಯಭಾಮ ನಡುವೆ ವಾಗ್ವಾದ.. ಅಸಲಿಗೆ ಆಗಿದ್ದೇನು?
1 ಕೆಜಿಗೆ 3 ಲಕ್ಷ ರೂಪಾಯಿ.. ಪರಿಶುದ್ಧ ಕೇಸರಿ ಹೇಗೆ ತಯಾರಿಸುತ್ತಾರೆ? ಚರ್ಮದ ಸಮಸ್ಯೆಗೆ ಇದೇ ರಾಮಬಾಣ!
ರಿಟೆನ್ಷನ್​ ಲಿಸ್ಟ್​ ಬಿಡುಗಡೆಗೆ ಕೌಂಟ್​​ಡೌನ್; ನಿಗೂಢ ಪೋಸ್ಟ್ ಶೇರ್ ಮಾಡಿದ ಸಿಎಸ್​ಕೆ..!

Leave a Reply Cancel reply

Your email address will not be published. Required fields are marked *

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

Recent Comments

No comments to show.

Categories

  • Arogya
  • Big Boss
  • Campus
  • cinema
  • Desha
  • Life Style
  • Rajakiya
  • Rajya
  • Sports
  • Tech
  • Top News
  • Tv News
  • Uncategorized
  • Videsha

Recent Posts

  • ಹೊಸ ‘ಆರೋಗ್ಯ ಸೇವೆ’ ಘೋಷಿಸಿದ ನೀತಾ ಅಂಬಾನಿ; ಅವರ ಮೇಲಿನ ಗೌರವ ಮತ್ತಷ್ಟು ಹೆಚ್ಚಿಸುತ್ತೆ ಈ ವಿಷಯ..!

    0 comments
  • ಹೊಟ್ಟೆಗೆ ಏನು ತಿನ್ನಬೇಕು.. ಮನೆ ಊಟ ಕೂಡ ಎಲ್ಲಾ ಕಾಲಕ್ಕೂ ಆರೋಗ್ಯಕರವಲ್ಲ; ICMR ಶಾಕಿಂಗ್​ ವರದಿ!

    0 comments
  • ಮಕ್ಕಳಿಗೆ ಟೈಫಾಯಿಡ್ ಜ್ವರ​ ಕಾಡಲು ಇವೇ ಪ್ರಮುಖ ಕಾರಣಗಳು! ಮಳೆಗಾಲದಲ್ಲಿರಲಿ ಹೆಚ್ಚು ಎಚ್ಚರ

    0 comments
  • ಒಂಟಿ ಕಾಲಿನ ಮೇಲೆ ನಿಲ್ಲಿ ನಿಮ್ಮ ಆಯಸ್ಸು ಹೆಚ್ಚಿಸಿಕೊಳ್ಳಿ.. ಈ ಯೋಗ ಎಷ್ಟು ಉಪಯುಕ್ತ ಗೊತ್ತಾ? ತಪ್ಪದೇ ಓದಿ!

    0 comments
  • ಡಯಾಬಿಟೀಸ್​ ತಡೆಯಲು ಇದೆ ಸರಳ ದಾರಿ; ನಿಮ್ಮ ಮಗುವಿಗೆ ಆರಂಭಿಕ 1000 ದಿನ ಈ ಆಹಾರ ನೀಡಬೇಡಿ

    0 comments

Recent Comments

    Archives

    • November 2024
    • October 2024

    Meta

    • Log in
    • Entries feed
    • Comments feed
    • WordPress.org
    ©2024 Prajadhvani tv . All Rights Reserved | Designed & Developed By Adyasoft Technologies Inc.
    • ಮುಖಪುಟ
    • ತಾಜಾ ಸುದ್ದಿ
    • ರಾಜ್ಯ
    • ದೇಶ
    • ವಿದೇಶ
    • ರಾಜಕೀಯ
    • ಮನರಂಜನೆ
    • ಕ್ರೀಡೆ
    • ಆರೋಗ್ಯ
    • ಕ್ರೈಂ
    • ತಂತ್ರಜ್ಞಾನ
    • ಜೀವನ ಶೈಲಿ
    • ವಾಣಿಜ್ಯ
    TOP